FLASH NEW

"/.ಉಪ ಜಿಲ್ಲಾ ಯುವಜನೋತ್ಸವದ ತಯಾರಿಯಲ್ಲಿ ಪುಟಾಣಿಗಳು.href="https://www.education.kerala.gov.in">.......വിദ്യാഭ്യാസ വാര്‍ത്തകള്‍.....

Tuesday 29 September 2015

                ಶಿಕ್ಷಕ-ರಕ್ಷಕ ಸಂಘದ ಮಹಾ ಸಭೆ

ದಿನಾಂಕ ೧೫-೦೮-೨೦೧೫ ನೇ ಮಂಗಳವಾರ ಶಾಲಾ ವಾರ್ಷಿಕ ಮಹಾ ಸಭೆಯು ನಡೆಯಿತು.  ಶ್ರೀಯುತ ಬಿ. ಅಬ್ದುಲ್ಲಾ ರವರನ್ನು ಅಧ್ಯಕ್ಷರನ್ನಾಗಿಯೂ,  ಶ್ರೀಯುತ ಅಬ್ದುಲ್ಲಾ ಕೆ. ಎಂ ರನ್ನು ಉಪಾಧ್ಯಕ್ಷರನ್ನಾಗಿಯೂ, ಶ್ರೀಮತಿ ನಳಿನಿ ಯವರನ್ನು ಎಂ. ಪಿ. ಟಿ. ಎ ಅಧ್ಯಕ್ಷೆಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

                            




No comments:

Post a Comment