FLASH NEW

"/.ಉಪ ಜಿಲ್ಲಾ ಯುವಜನೋತ್ಸವದ ತಯಾರಿಯಲ್ಲಿ ಪುಟಾಣಿಗಳು.href="https://www.education.kerala.gov.in">.......വിദ്യാഭ്യാസ വാര്‍ത്തകള്‍.....

Sunday 15 November 2015

ನವಂಬರ್-14, ಮಕ್ಕಳ ದಿನಾಚರಣೆ... 

    ಚಾ ಚಾ ಜಿ ಯವರನ್ನು ಸ್ಮರಿಸುತ್ತಾ ಭಾಷಣ,ಕಂಠಪಾಠ, ಕತೆ,ಓಗಟು, ಸಂಘಗಾನ,ನಾಟಕ ಇತ್ಯಾದಿ ಕಾರ್ಯಕ್ರಮಗಳನ್ನೊಳಗೊ೦ಡ  ವಿಶೇಷ ಬಾಲಸಭೆ....     

               



സ്കൂൾ ശാസ്ത്രോൽസവം-2015    

     ഉപ ജില്ലാതല സ്കൂൾ സോശിയൽ, സയൻസ്, മ്യാത്സ്,പ്രവൃത്തി പരിചയ മേളയിൻ പങെടുക്കുവാനുള്ള തയാറെടുപ്പിലാണ് കുട്ടികൾ...... 

               


ഓക്ടോബര് 2 ഗാന്ധീ ജയന്തി........  

സ്കൂൾ പരിസരം വൃത്തിയാകികോംഢ് കുട്ടിക്കൾ ഗാന്ധീജിയെ സ്മരിച്ചു.................... 

                       



ബാല സഭാ......

സുഹൈല് അധ്യക്ഷനായി............










ಬಾಲ ಸಭೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿರುವ ಪುಟಾಣಿಗಳು...............

Tuesday 29 September 2015

                ಶಿಕ್ಷಕ-ರಕ್ಷಕ ಸಂಘದ ಮಹಾ ಸಭೆ

ದಿನಾಂಕ ೧೫-೦೮-೨೦೧೫ ನೇ ಮಂಗಳವಾರ ಶಾಲಾ ವಾರ್ಷಿಕ ಮಹಾ ಸಭೆಯು ನಡೆಯಿತು.  ಶ್ರೀಯುತ ಬಿ. ಅಬ್ದುಲ್ಲಾ ರವರನ್ನು ಅಧ್ಯಕ್ಷರನ್ನಾಗಿಯೂ,  ಶ್ರೀಯುತ ಅಬ್ದುಲ್ಲಾ ಕೆ. ಎಂ ರನ್ನು ಉಪಾಧ್ಯಕ್ಷರನ್ನಾಗಿಯೂ, ಶ್ರೀಮತಿ ನಳಿನಿ ಯವರನ್ನು ಎಂ. ಪಿ. ಟಿ. ಎ ಅಧ್ಯಕ್ಷೆಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

                            




Saturday 12 September 2015

ഭീമ൯ പൂക്കളം.............

                      

ಪೂವಲಿ ನಿರ್ಮಾಣ......


                     

ಓಣಂ ಆಟಗಳು....

             




ಔತಣದ ತಯಾರಿಯಲ್ಲಿ......

            

കാണം വിട്ടും ഓണം ഉണ്ണണം.......

         മട്ടോരു ഓണം കൂടി വരവായി....വിഭവ സമ്ൃദ്ധമായ സദ്ധ്യ വഠ്ഠങളോരുക്കുന്ന തെരക്കിനോപ്പം ഓണ ക്കളിക്കളും പൂക്കളം ഓരുക്കലും......

  ಬಂತೂ ...ಬಂತೂ...ಓಣಂ ಹಬ್ಬ...           

      ಸಂಪತ್ಸಮೃದ್ಧಿಯ ಓಣಂ  ಹಬ್ಬದ ಆಚರಣೆ ನಮ್ಮ ಶಾಲೆಯಲ್ಲೂ ಬಹಳ ಅದ್ದೂರಿಯಿಂದಲೇ ನಡೆಯಿತು. ಪುಟಾಣಿಗಳು, ಅಧ್ಯಾರಕರು, ಊರವರು ಎಲ್ಲರೂ ಸೇರಿದಾಗ ಆಚರಣೆಯು ಮತ್ತಷ್ಟು ಅರ್ಥವತ್ತಾಯಿತು.ಚಾರಿತ್ರಿಕ ಹಿ

മറുവഡി പ്രസംഗം

              

                       സജാദ് ഹുസൈ൯

                               
                          അമ്മ

പ്രസ്തുത ചടങിൽ  മൊയിദീ൯ കുഞി മാസ്ട൪ നങി രേഖപെടുത്തി..

                     

Friday 11 September 2015

          നമുക്ക് അഭിമാനിക്കാം.....

കേരള മെഡിക്കൽ എ൯ട്രാ൯സിൽ സ്ടേട്ടിൽ 27-o റാംങ്കും, 29-o റാങ്കും നേടിയ പൂ൪വ വിദ്യാ൪ത്ഥികളായ മുഹമ്മദ് നജാദ് ഹുസൈനും,

അഹമ്മദ് സജാദ് ഹുസൈനിനും                    അനുമോദനങ്കൾ.

ചടങിൽ മൊഗ്രാൽ പിത്തൂ൪ ഗ്രാമ പഞ്ജായത്ത് പ്രസിഡെണ്ട്,  വൈസ് പ്രസിഡെണ്ട്, ബ്ലോക്ക് മെബ൪ എന്നിവ൪ പങ്കെടുത്തു.




                  

Hiroshima- Nagasaki  Day Celeberation

   ಹಿರೋಶಿಮಾ-ನಾಗಸಾಕಿ ದಿನಾಚರಣೆಯಂಗವಾಗಿ ಮಕ್ಕಳಿಗೆ ಸುಡಾಕೊ ಹಕ್ಕಿಯನ್ನು ಮಾಡಲು ಕಲಿಸಿಕೊಡಲಾಯಿತು.ಜೊತೆಗೆ ಯುದ್ಧ ವಿರುದ್ದ ದಿನದ ಸಂದೇಶವನ್ನೂ ಹಿನ್ನೆಲೆಯನ್ನೂ ತಿಳಿ ಹೇಳಲಾಯಿತು. ಮಕ್ಕಳು ಬಹಳ ಆಸಕ್ತಿಯಿಂದ ಚಟುವಟಿಕೆಯಲ್ಲಿ ಭಾಗವಹಿಸಿದರು.